Monday, April 22, 2013

ಬಿ.ಜೆ.ಪಿ ಹಾಗೂ ಜೆ.ಡಿಎಸ್ ಪಕ್ಷ ತೊರೆದು ಬಿ.ಎಸ್.ಆರ್ ಪಕ್ಷಕ್ಕೆ ಸೇರ್ಪಡೆ


ಕೊಪ್ಪಳ : ದಿ ೨೧-೦೪-೨೦೧೩ ರಂದು ತಿಗರಿ ಗ್ರಾಮದಲ್ಲಿ ಜೆ.ಡಿ.ಎಸ್ ತೋರೆದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ೫೦ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಸೆರ್ಪಡೆಯಾದರು . ಮಂಜುನಾಥ ಅಂಬಿಗಾರ, ಪ್ರಕಾಶ, ಬಸವರಾಜರಡ್ಡಿ, ಕರೀಮ್‌ಸಾಬ ದೊಡ್ಡಮನಿ, ಗೋವಿಂದಪ್ಪ ಸುಳಾಳಾನೂರ, ಹನುಮೇಶ ಬಾರಕೋಡ, ಸೆರ್ಪಡೆಯಾದರು 
ಈ ಸಂದರ್ಭದಲ್ಲಿ ಪ್ರಭುಗೌಡ ಪಾಟೀಲ ಮಾತನಾಡಿ ಬಿ.ಎಸ್.ಆರ್.ಕಾಂಗ್ರೆಸ್ ಪಕ್ಷ ಅಧಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು ಕೊಪ್ಪಳ ಕ್ಷೇತ್ರದಿಂದ ಬಿ.ಎಸ್.ಆರ್ ಪಕ್ಷದ ಅಭ್ಯರ್ಥಿಯಾದ ನಾಗರಾಜ ನೆಕ್ಕಂಟಿ ನಾಗರಾಜವರನ್ನು ಅವರಿಗೆ ಮತ ಹಾಕಿ ಹಾರಿಸಿ ತರಬೇಕು  ಎಂದು ಮಾತನಾಡಿದರು. 
ಈ ಸಂದರ್ಬದಲ್ಲಿ ನಾಗೇಶ, ತಿಮ್ಮಪ್ಪ, ರಮೆಶ, ಸುರೇಶ ಸಿಂದನೂರು ನೂರಾರು  ಜನರು ಪಕ್ಷದ ಧುರಿಣರು  ಕಾರ್ಯಕರ್ತರು  ಉಪಸ್ಥಿತರಿದ್ದರು.    

No comments:

Post a Comment