Thursday, April 18, 2013

ವಿವಿಧ ಪಕ್ಷ ತೋರೆದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ



ಕೊಪ್ಪಳ :- ಕೊಪ್ಪಳ ತಾಲೂಕಿನ ಬಿ.ಆರ್.ಆರ್ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿಯಾದ ನಂಕ್ಕಟಿ ನಾಗರಾಜರವರ ನೇತೃತ್ವದಲ್ಲಿ ಮುನಿರಾಬಾದ, ಹಿರೇಸಿಂದೋಗಿ, ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿ.ಜೆ.ಪಿ, ಜೆ.ಡಿ.ಎಸ್ , ಕಾಂಗ್ರೆಸ್, ಕೆ.ಜೆ.ಪಿ ಕಾರ್ಯಕರ್ತರು ಶ್ರೀ ರಾಮುಲವರ ತತ್ವ ಸಿದ್ದಾಂತವನ್ನು ನಂಭಿ ಅವರ ಆದರ್ಶವನ್ನು ಅವರ ಮಾಡಿದ ಸಾಧನೆ ನೋಡಿ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು. 
ಹಿರೇಸಿಂದೋಗಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಹಲಗೇರಿ, ವದನಾಳ, ಹಂದ್ರಾಳ, ಹನವಾಳ, ಸಿಂದೋಗಿ, ಬಿಸರಹಳ್ಳಿ, ಮಂಗಳಾಪೂರ, ವರತಟ್ನಾಳ, ಕೊಳೂರು, ಕಾತರಕಿ ಗೂಡ್ಲಾನೂರ, ನೀರಲಗಿ, ಗುನ್ನಾಳಿ, ದದೇಗಲ್, ಸಂಚಿರಿಸಿ. ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಚಾಲನೆ ಕೊಟ್ಟರು. 
ಈ ಸಂದರ್ಭದಲ್ಲಿ ಬಿ.ಎಸ್.ಆರ್ ಕಾಂಗ್ರೆಸ್ ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಶ್ರೀರಾಮುಲು ಅವರ ಅಣ್ಣನವರಾದ ಬಿ.ಶ್ರೀನಿವಾಸ್ , ಪಕ್ಷದ ಮುಖಂಡರಾದ ತಿಮ್ಮಪ್ಪ, ಮಹಿಳಾ ಅಧ್ಯಕ್ಷರಾದ ಶಾಂತ ನಾಯ್ಕ, ಬಸಮ್ಮ, ಬೋರಮ್ಮ, ಶಿವನಗೌಡ ಹಲಗೇರಿ. 
ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದವರು : ರಿಯಾಜ್, ಜುನಾಯಿದ, ಸಲಿಂ, ಇನಾಯಾತ್, ಸುಲೇಮಾನ, ಮಹಮ್ಮದ್ ಸಾಬ, ರಹೇಮಾನ್, ಜಹಿಲುದ್ದಿನ್, ಗೀರಿಜಮ್ಮ, ಹಂದ್ರಾಳ ಗೌಡ್ರು 

No comments:

Post a Comment