ಕೊಪ್ಪಳ :- ಕೊಪ್ಪಳ ತಾಲೂಕಿನ ಬಿ.ಆರ್.ಆರ್ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿಯಾದ ನಂಕ್ಕಟಿ ನಾಗರಾಜರವರ ನೇತೃತ್ವದಲ್ಲಿ ಮುನಿರಾಬಾದ, ಹಿರೇಸಿಂದೋಗಿ, ಜಿಲ್ಲಾ ಪಂಚಾಯತಿ ಕ್ಷೇತ್ರದ ಬಿ.ಜೆ.ಪಿ, ಜೆ.ಡಿ.ಎಸ್ , ಕಾಂಗ್ರೆಸ್, ಕೆ.ಜೆ.ಪಿ ಕಾರ್ಯಕರ್ತರು ಶ್ರೀ ರಾಮುಲವರ ತತ್ವ ಸಿದ್ದಾಂತವನ್ನು ನಂಭಿ ಅವರ ಆದರ್ಶವನ್ನು ಅವರ ಮಾಡಿದ ಸಾಧನೆ ನೋಡಿ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು.

ಈ ಸಂದರ್ಭದಲ್ಲಿ ಬಿ.ಎಸ್.ಆರ್ ಕಾಂಗ್ರೆಸ್ ತಾಲೂಕ ಅಧ್ಯಕ್ಷರಾದ ಪ್ರಭುಗೌಡ ಪಾಟೀಲ, ಶ್ರೀರಾಮುಲು ಅವರ ಅಣ್ಣನವರಾದ ಬಿ.ಶ್ರೀನಿವಾಸ್ , ಪಕ್ಷದ ಮುಖಂಡರಾದ ತಿಮ್ಮಪ್ಪ, ಮಹಿಳಾ ಅಧ್ಯಕ್ಷರಾದ ಶಾಂತ ನಾಯ್ಕ, ಬಸಮ್ಮ, ಬೋರಮ್ಮ, ಶಿವನಗೌಡ ಹಲಗೇರಿ.
ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದವರು : ರಿಯಾಜ್, ಜುನಾಯಿದ, ಸಲಿಂ, ಇನಾಯಾತ್, ಸುಲೇಮಾನ, ಮಹಮ್ಮದ್ ಸಾಬ, ರಹೇಮಾನ್, ಜಹಿಲುದ್ದಿನ್, ಗೀರಿಜಮ್ಮ, ಹಂದ್ರಾಳ ಗೌಡ್ರು
No comments:
Post a Comment